ನರಸಿಂಹರಾಜಪುರ ತಾಲೂಕು ಗುಬ್ಬೂರು ಗ್ರಾಮಕ್ಕೆ ಭೇಟಿ - ಕುಂದುಕೊರತೆಗಳ ಹಾಗು ಭವಿಷ್ಯದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ
S
Sankusha
ನರಸಿಂಹರಾಜಪುರ ತಾಲೂಕು ಗುಬ್ಬೂರು ಗ್ರಾಮದ ಗ್ರಾಮಸ್ಥರ ಆಹ್ವಾನದ ಮೇರೆಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಗದ್ದೆಮನೆ ರವರು ಗ್ರಾಮಕ್ಕೆ ಭೇಟಿ ನೀಡಿ, ವಿವಿಧ ಕುಂದುಕೊರತೆಗಳ ಹಾಗು ಭವಿಷ್ಯದ ಅಭಿವೃದ್ಧಿ ಕಾರ್ಯಗಳ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
S
Sankusha
Author at ರೈತ ಒಕ್ಕೂಟ. Passionate about technology and innovation.